ADVERTISEMENT

Video| ಜಾನಪದ ಹಾಡನ್ನು ತಪ್ಪು ತಿಳಿದು ಜನ ಹೊಡೆದಿದ್ರು: ಮಳವಳ್ಳಿ ಡಾ. ಮಹದೇವಸ್ವಾಮಿ

​ಪ್ರಜಾವಾಣಿ ವಾರ್ತೆ
Published 18 ಜೂನ್ 2023, 10:20 IST
Last Updated 18 ಜೂನ್ 2023, 10:20 IST

ಅನ್ಯಾಯಕಾರಿ ಬ್ರಹ್ಮ ಈ ಸುಂದರನ ಸನ್ಯಾಸಿ ಮಾಡಬಹುದೇ’ ಹಾಡಿನ ಖ್ಯಾತಿಯ ಜಾನಪದ ಕಲಾವಿದ ಮಳವಳ್ಳಿ ಡಾ. ಎಂ. ಮಹದೇವಸ್ವಾಮಿ ಅವರು ಊರೊಂದರಲ್ಲಿ ಜಾನಪದ ಹಾಡನ್ನು ಹಾಡುತ್ತಿದ್ದಾಗ ಅದನ್ನು ಜನ ಅಪಾರ್ಥ ತಿಳಿದಾಗ ಏನೆಲ್ಲ ತೊಂದರೆಯಾಯಿತು ಎಂಬುದನ್ನು ಇಲ್ಲಿ ಹಂಚಿಕೊಂಡಿದ್ದಾರೆ.

ಪೂರ್ತಿ ಸಂದರ್ಶನವನ್ನು ಈ ವಿಡಿಯೊದಲ್ಲಿ ನೋಡಿ

'ಅನ್ಯಾಯಕಾರಿ ಬ್ರಹ್ಮ' ಇವರಿಗೆ ವರವಾದ ! ಮಳವಳ್ಳಿಯ ಗಾಯಕ ಮಹದೇವಸ್ವಾಮಿ ವಿಶೇಷ ಸಂದರ್ಶನ

ಯೂಟ್ಯೂಬ್ ಚಂದಾದಾರರಾಗಿ:    / prajavani   ತಾಜಾ ಸುದ್ದಿಗಳಿಗಾಗಿ: Prajavani.net ನೋಡಿ ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ: Facebook.com/Prajavani.net ಟ್ವಿಟರ್‌ನಲ್ಲಿ ಫಾಲೋ ಮಾಡಿ: Twitter.com/Prajavani ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.