ನಾಡಿನ ಹಬ್ಬಹರಿದಿನಗಳು, ಉತ್ಸವಗಳು ಹಾಗೂ ಜಾತ್ರೆಗಳಲ್ಲಿ ಗದಗ ಜಿಲ್ಲೆ ಲಕ್ಷೇಶ್ವರದ ಶಹನಾಯಿ ವಾದಕ ಕೃಷ್ಣ ಕ್ಷತ್ರಿಯ 25 ವರ್ಷಗಳಿಂದ ಸಂಗೀತ ಸೇವೆ ನೀಡುತ್ತಾ ಬಂದಿದ್ದಾರೆ. ಅವರ ಮಕ್ಕಳಾದ ರಾಘವೇಂದ್ರ ಮತ್ತು ಶ್ರೀಹರಿ ಇದಕ್ಕೆ ಜೊತೆಯಾಗಿದ್ದಾರೆ. ಈ ತಂಡದ ಶಹನಾಯಿ ವಾದನದ ಮೋಡಿ ಇಲ್ಲಿದೆ ನೋಡಿ.
ಫೇಸ್ಬುಕ್ ಪ್ರೀಮಿಯರ್ ವಿಡಿಯೊ:
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.