ADVERTISEMENT

ಸಮ್ಮೇಳನದಲ್ಲಿ ಗಮನ ಸೆಳೆದ ಖೈದಿಗಳ ಕರಕುಶಲ ವಸ್ತುಗಳ ಮಳಿಗೆ

​ಪ್ರಜಾವಾಣಿ ವಾರ್ತೆ
Published 4 ಜನವರಿ 2019, 7:40 IST
Last Updated 4 ಜನವರಿ 2019, 7:40 IST
   

ಧಾರವಾಡ: ಸಮ್ಮೇಳನದಲ್ಲಿ ಧಾರವಾಡ ಕೇಂದ್ರ ಕಾರಾಗೃಹದ ಮಳಿಗೆ.ಗಮನ ಸೆಳೆಯುತ್ತಿದ್ದು, ಇದರಲ್ಲಿನ ಕರಕುಶಲ ವಸ್ತುಗಳನ್ನು ಮಹಿಳಾ ಮತ್ತು ಪುರುಷ‌ ಖೈದಿಗಳು ಸಿದ್ಧಪಡಿಸಿರುವುದು ವಿಶೇಷ.

ಈ ಮಳಿಗೆಗಳಲ್ಲಿ ಗೃಹಾಲಂಕಾರಿ ವಸ್ತುಗಳು, ಕನ್ನಡ ಬಾವುಟಗಳು, ಕೆಂಪು- ಹಳದಿ ಬಣ್ಣದ ಶಾಲ್‌ಗಳು, ಕಿನ್ನಾಳ ಕಲೆಯ ವಸ್ತುಗಳು, ಮಹಿಳೆಯರ ಅಲಂಕಾರಿಕ ವಸ್ತುಗಳ ಪ್ರದರ್ಶನ ಮತ್ತು ಮಾರಾಟವನ್ನು ಕೇಂದ್ರ ಕಾರಾಗ್ರಹದ ಅಧೀಕ್ಷಕಿ ಡಾ. ಅನಿತಾ ನೇತ್ರತ್ವದಲ್ಲಿ ಏರ್ಪಡಿಸಲಾಗಿದೆ.

ಸಾರ್ವಜನಿಕರಿಂದ ಖೈದಿಗಳ ಮಳಿಗೆಗೆ ಉತ್ತಮ ಪ್ರತಿಕ್ರಿಯೆ ದೊರೆತಿದೆ.

ADVERTISEMENT

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.