ADVERTISEMENT

ವಿಷ್ಣುವರ್ಧನ್ ಜನ್ಮದಿನ ಆಚರಣೆ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2020, 14:03 IST
Last Updated 18 ಸೆಪ್ಟೆಂಬರ್ 2020, 14:03 IST
ವಿಜಯಪುರದಲ್ಲಿ ವಿಷ್ಣು ಸೇನಾ ಸಮಿತಿಯ ವತಿಯಿಂದ ವಿಷ್ಣುವರ್ಧನ್ ಅವರ ಜನ್ಮದಿನದ ಅಂಗವಾಗಿ ಬಡವರಿಗೆ ಅನ್ನದಾನ ಮಾಡಿ, ಸಸಿಗಳನ್ನು ವಿತರಣೆ ಮಾಡಿದರು. ಜೆಡಿಎಸ್ ನಗರ ಘಟಕದ ಅಧ್ಯಕ್ಷ ಎಸ್.ಭಾಸ್ಕರ್, ಪ್ರಕಾಶ್, ವಿ.ಎನ್.ರಮೇಶ್, ಮುನಿವೀರಣ್ಣ, ಮಂಜುನಾಥ್, ಜಿ.ಎಂ.ಚಂದ್ರು, ಮುನಿರಾಜು, ನಂದಕುಮಾರ್, ಶಾಮಣ್ಣ, ಇದ್ದರು
ವಿಜಯಪುರದಲ್ಲಿ ವಿಷ್ಣು ಸೇನಾ ಸಮಿತಿಯ ವತಿಯಿಂದ ವಿಷ್ಣುವರ್ಧನ್ ಅವರ ಜನ್ಮದಿನದ ಅಂಗವಾಗಿ ಬಡವರಿಗೆ ಅನ್ನದಾನ ಮಾಡಿ, ಸಸಿಗಳನ್ನು ವಿತರಣೆ ಮಾಡಿದರು. ಜೆಡಿಎಸ್ ನಗರ ಘಟಕದ ಅಧ್ಯಕ್ಷ ಎಸ್.ಭಾಸ್ಕರ್, ಪ್ರಕಾಶ್, ವಿ.ಎನ್.ರಮೇಶ್, ಮುನಿವೀರಣ್ಣ, ಮಂಜುನಾಥ್, ಜಿ.ಎಂ.ಚಂದ್ರು, ಮುನಿರಾಜು, ನಂದಕುಮಾರ್, ಶಾಮಣ್ಣ, ಇದ್ದರು   

ವಿಜಯಪುರ: ಪಟ್ಟಣದಲ್ಲಿ ವಿಷ್ಣು ಸೇನಾ ಸಮಿತಿಯ ವತಿಯಿಂದ ವಿಷ್ಣುವರ್ಧನ್ ಅವರ ಜನ್ಮದಿನದ ಅಂಗವಾಗಿ ಬಡವರಿಗೆ ಅನ್ನದಾನ ಮಾಡಿ, ಸಸಿ ವಿತರಣೆ ಮಾಡಲಾಯಿತು. ಜೆಡಿಎಸ್ ನಗರ ಘಟಕದ ಅಧ್ಯಕ್ಷ ಎಸ್.ಭಾಸ್ಕರ್, ಪ್ರಕಾಶ್, ವಿ.ಎನ್.ರಮೇಶ್, ಮುನಿವೀರಣ್ಣ, ಮಂಜುನಾಥ್, ಜಿ.ಎಂ.ಚಂದ್ರು, ಮುನಿರಾಜು, ನಂದಕುಮಾರ್, ಶಾಮಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.