ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ 68ನೇ ಕರ್ನಾಟಕ ರಾಜ್ಯೋತ್ಸವ ಆಚರಣೆ ಸಂಭ್ರಮದಿಂದ ನಡೆಯಿತು
ಪ್ರಜಾವಾಣಿ ಚಿತ್ರ
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದರು
ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಮಧು ಬಂಗಾರಪ್ಪ ಮತ್ತಿತರರು ಭಾಗವಹಿಸಿದ್ದರು
ಕಾರ್ಯಕ್ರಮದಲ್ಲಿ ಪಂಥಸಂಚಲನ ನಡೆಯಿತು
ಎನ್ಸಿಸಿ ಕೆಡೆಟ್ಸ್ಗಳ ಆಕರ್ಷಕ ಪಥಸಂಚಲನ
ಸ್ಕೌಟ್ & ಗೈಡ್ಸ್ ತಂಡಗಳ ಪಂಥಸಂಚಲನ
ಕನ್ನಡ ಬಾವುಟ ಹಿಡಿದು ಪಂಥಸಂಚಲನ ನಡೆಸಲಾಯಿತು
ಕನ್ನಡ ಬಾವುಟ ಹಿಡಿದು ಪಂಥಸಂಚಲನ ಮಾಡಿದ ಮಕ್ಕಳು
ನೆರೆದವರ ಗಮನಸೆಳೆದ ಪಥಸಂಚಲನ
ಕಂಠೀರವ ಕ್ರೀಡಾಂಗಣದಲ್ಲಿ 68ನೇ ಕರ್ನಾಟಕ ರಾಜ್ಯೋತ್ಸವ ಸಂಭ್ರಮ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.