ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದ ಕಾರ್ಯಕ್ರಮಗಳು

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2025, 23:30 IST
Last Updated 13 ಆಗಸ್ಟ್ 2025, 23:30 IST
   

‘ಟ್ರಾನ್ಸ್‌ಫಾರ್ಮೇಷನ್ ಫಾರ್‌ ದಿ ನೇಷನ್’ ರಾಜ್ಯಮಟ್ಟದ ವಿಚಾರಸಂಕಿರಣ: ಅತಿಥಿಗಳು: ಡಾ.ಸಿ.ಎನ್. ಅಶ್ವತ್ಥನಾರಾಯಣ, ಶರತ್ ಬಚ್ಚೇಗೌಡ, ಡಾ. ವಿಜಯಲಕ್ಷ್ಮಿ ದೇಶಮಾನೆ, ಎಂ.ಜಿ. ಬಾಲಕೃಷ್ಣ, ಟಿ. ತಿಮ್ಮೇಗೌಡ, ಮುನಿರಾಜು ಡಿ., ಆಯೋಜನೆ: ವಿಶ್ವಮಾನವ ಯುವ ವೇದಿಕೆ, ಸ್ಥಳ: ಪುರಭವನ, ಜೆ.ಸಿ. ರಸ್ತೆ, ಬೆಳಿಗ್ಗೆ 10

ನಾಣ್ಯಗಳ ಪ್ರದರ್ಶನ, ಭಾರತ ಮತ್ತು ಕರ್ನಾಟಕದ ಪರಂಪರೆಯ ಕುರಿತು ಛಾಯಾಚಿತ್ರಗಳ ಪ್ರದರ್ಶನ: ಅಧ್ಯಕ್ಷತೆ: ಸುಜೀತ್ ನಯನ್, ಅತಿಥಿಗಳು: ಎಂ.ವಿ. ವೆಂಕಟೇಶ್, ಸಿ.ಬಿ. ಪಾಟೀಲ್, ದೀಪಾ ಸಿ. ಮೆನನ್, ಧರ್ಮೇಂದರ್, ಆಯೋಜನೆ: ಹರ್‌ ಘರ್ ತಿರಂಗಾ, ಸ್ಥಳ: ಟಿಪ್ಪು ಸುಲ್ತಾನ್ ಅರಮನೆ, ಚಾಮರಾಜಪೇಟೆ, ಬೆಳಿಗ್ಗೆ 11.30

‘ಬಾಹತ್ತರ ನಿಯೋಗ’ ದತ್ತಿ ಉಪನ್ಯಾಸ: ಕೆ.ಎಸ್. ಮಧುಸೂದನ, ಅಧ್ಯಕ್ಷತೆ: ಬೈರಮಂಗಲ ರಾಮೇಗೌಡ, ಆಯೋಜನೆ ಮತ್ತು ಸ್ಥಳ: ಬಿ.ಎಂ.ಶ್ರೀ. ಪ್ರತಿಷ್ಠಾನ, ಎನ್.ಆರ್. ಕಾಲೊನಿ, ಸಂಜೆ 5 

ADVERTISEMENT

ಕಸ್ತೂರಬಾ ಗಾಂಧಿ ಆಪ್ತ ರಂಗಮಂದಿರ ಲೋಕಾರ್ಪಣೆ: ಎಸ್.ಟಿ. ಸೋಮಶೇಖರ್, ಆಯೋಜನೆ: ಬಿಬಿಎಂಪಿ, ಸ್ಥಳ: ಗಾಂಧಿ ಉದ್ಯಾನ, ಭಾರತ್ ನಗರ ಎರಡನೇ ಹಂತ, ಸಂಜೆ 6

‘ವಂದೇ ಮಾತರಂ’ ಸಂಗೀತ ಕಛೇರಿ: ಶಂಕರ್ ಶಾನಭೋಗ್, ಕೃಷ್ಣ ಉಡುಪ, ರಮೇಶ್ ಕುಮಾರ್ ಜಿ.ಎಲ್., ಮೇಘನಾ ಹಳಿಯಾಳ, ಪದ್ಮನಾಭ ಕಾಮತ್, ಲೋಕೇಶ್ ಆರ್., ಸುದತ್ತ ಎಲ್. ಶ್ರೀಪಾದ್, ಆಯೋಜನೆ: ಪರಂಪರಾ, ಸ್ಥಳ: ಡಾ.ಸಿ. ಅಶ್ವತ್ ಕಲಾಭವನ, ಎನ್.ಆರ್. ಕಾಲೊನಿ, ಸಂಜೆ 6

‘ಶ್ರೀಕೃಷ್ಣನ ಬಾಲ ಲೀಲೆಗಳು’ ಪ್ರವಚನ: ಕಲ್ಲಾಪುರ ಪವಮಾನಚಾರ್ಯ, ಆಯೋಜನೆ ಮತ್ತು ಸ್ಥಳ: ರಾಘವೇಂದ್ರ ಸ್ವಾಮಿ ಮಠ, ಸುಧೀಂದ್ರನಗರ, ಸಂಜೆ 6.30

ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.