ADVERTISEMENT

ಚಿಕ್ಕಮಗಳೂರು: ಕಡೂರು– ಬೀರೂರು ಭಾಗದಲ್ಲಿ ಬಿರುಸು ಮಳೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2021, 13:11 IST
Last Updated 21 ಫೆಬ್ರುವರಿ 2021, 13:11 IST
ಬೀರೂರು ಭಾಗದ ಕಣಗಳಿಗೆ ನೀರು ರಾಗಿ ಗುಡ್ಡೆಗಳು ತೊಯ್ದಿರುವುದು.
ಬೀರೂರು ಭಾಗದ ಕಣಗಳಿಗೆ ನೀರು ರಾಗಿ ಗುಡ್ಡೆಗಳು ತೊಯ್ದಿರುವುದು.   

ಚಿಕ್ಕಮಗಳೂರು: ಜಿಲ್ಲೆಯ ಕಡೂರು, ಬೀರೂರು ಭಾಗದಲ್ಲಿ ಮಳೆ ಬಿರುಸಾಗಿ ಸುರಿದಿದೆ. ಪಟ್ಟಣದಲ್ಲಿ ಕೆಲ ಅಂಗಡಿಗಳಿಗೆ ನೀರು ನುಗ್ಗಿದೆ.

ಸುಮಾರು ಒಂದು ಗಂಟೆ ಮಳೆಯಾಗಿದೆ. ಕಡೂರಿನ ಬಸವೇಶ್ವರ ವೃತ್ತದಲ್ಲಿ ಮಂಗಲ್‌ ಜ್ಯೋತಿ ಬಟ್ಟೆ ಮಳಿಗೆಯೊಳಕ್ಕೆ ನೀರು ನುಗ್ಗಿದೆ.

ಕಡೂರಿನ ಬಸವೇಶ್ವರ ವೃತ್ತದಲ್ಲಿ ಮಂಗಲ್‌ ಜ್ಯೋತಿ ಬಟ್ಟೆ ಮಳಿಗೆಯೊಳಕ್ಕೆ ನುಗ್ಗಿದ ನೀರು .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT