ಚಿಕ್ಕಮಗಳೂರು: ಅಂಬುಲೆನ್ಸ್ನಲ್ಲಿಸಾಗುತ್ತಿದ್ದ 20 ಜನರನ್ನು ಬಾಳೆಹೊನ್ನೂರು ಚೆಕ್ಪೋಸ್ಟ್ನಲ್ಲಿ ವಶಕ್ಕೆ ಪಡೆಯಲಾಗಿದೆ.
ಮಂಗಳೂರಿನಿಂದ ವಿಜಯಪುರಕ್ಕೆ ಅಂಬುಲೆನ್ಸ್ನಲ್ಲಿ ಜನರನ್ನು ಸಾಗಿಸಲಾಗುತ್ತಿತ್ತು. ಅಂಬುಲೆನ್ಸ್ದಾವಣಗೆರೆಯದ್ದು.
ವಶಕ್ಕೆ ಪಡೆದಿರುವ 20 ಜನರನ್ನು ಎನ್.ಆರ್.ಪುರದ ಕ್ವಾರಂಟೈನ್ ಕೊಠಡಿಯಲ್ಲಿ ಇಡಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.