ADVERTISEMENT

PHOTOS | ಮಂಗಳೂರಿನಲ್ಲಿ ಮಳೆಯ ಸಿಂಚನ, ವಾಹನ ಸವಾರರ ಪರದಾಟ

ಮಂಗಳೂರು: ಶುಕ್ರವಾರ ಸಂಜೆ ಕರಾವಳಿ ನಗರ ಮಂಗಳೂರಿನಲ್ಲಿ ಭಾರಿ ಮಳೆಯಾಗಿದೆ. ಇದರಿಂದಾಗಿ ವಾಹನ ಸಂಚಾರರು ಪರದಾಡುವಂತಾಯಿತು. ದಕ್ಷಿಣ ಕನ್ನಡ ಸೇರಿದಂತೆ ಕರಾವಳಿಯಲ್ಲಿ ಮುಂದಿನ ದಿನಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. (ಪ್ರಜಾವಾಣಿ ಚಿತ್ರ/ಇರ್ಷಾದ್‌ ಮಹಮ್ಮದ್)

​ಪ್ರಜಾವಾಣಿ ವಾರ್ತೆ
Published 2 ಜುಲೈ 2021, 17:19 IST
Last Updated 2 ಜುಲೈ 2021, 17:19 IST
ಮಂಗಳೂರಿನಲ್ಲಿ ಸುರಿದ ಮಳೆ (ಪ್ರಜಾವಾಣಿ ಚಿತ್ರ/ಇರ್ಷಾದ್‌ ಮಹಮ್ಮದ್)
ಮಂಗಳೂರಿನಲ್ಲಿ ಸುರಿದ ಮಳೆ (ಪ್ರಜಾವಾಣಿ ಚಿತ್ರ/ಇರ್ಷಾದ್‌ ಮಹಮ್ಮದ್)   
ವಾಹನ ಸಂಚಾರರ ಪರದಾಟ
ಶುಕ್ರವಾರ ಸಂಜೆ ವೇಳೆ ಸುರಿದ ಮಳೆ
ಮಳೆಯಲ್ಲೇ ಸಾಗುತ್ತಿರುವ ಬೈಕ್ ಸವಾರ
ಮಳೆಯಿಂದ ರಕ್ಷಣೆಗೆ ಕೊಡೆ ಹಿಡಿದಿರುವ ಹಿಂಬದಿ ಸವಾರ
ಜನಜೀವನ ಅಸ್ತವ್ಯಸ್ತ
ಮಳೆಯಿಂದಾಗಿ ತೊಂದರೆ ಎದುರಿಸಬೇಕಾಯಿತು
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ
ಹೆಲ್ಮೆಟ್ ಹಾಕದೇ ಬೈಕ್ ಸವಾರಿ
ಮುಂಗಾರು ಮಳೆಯ ಪ್ರಭಾವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.