ADVERTISEMENT

ವ್ಯಕ್ತಿತ್ವ ವಿಕಸನಕ್ಕೆ ಎನ್‍ಎಸ್‍ಎಸ್ ಸಹಾಯಕಾರಿ: ಅಂಜನಾ ಬಸನಗೌಡರ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2025, 4:38 IST
Last Updated 29 ಡಿಸೆಂಬರ್ 2025, 4:38 IST
ಧಾರವಾಡದ ಕ.ವಿ.ವಿ ಕಿಮ್ಸ್ ಸಂಸ್ಥೆಯಲ್ಲಿ ಏರ್ಪಡಿಸಿದ್ದ ಎನ್‍ಎಸ್‍ಎಸ್ ವಿಶೇಷ ಶಿಬಿರದಲ್ಲಿ ಅಂಜನಾ ಬಸನಗೌಡರ ಮಾತನಾಡಿದರು 
ಧಾರವಾಡದ ಕ.ವಿ.ವಿ ಕಿಮ್ಸ್ ಸಂಸ್ಥೆಯಲ್ಲಿ ಏರ್ಪಡಿಸಿದ್ದ ಎನ್‍ಎಸ್‍ಎಸ್ ವಿಶೇಷ ಶಿಬಿರದಲ್ಲಿ ಅಂಜನಾ ಬಸನಗೌಡರ ಮಾತನಾಡಿದರು    

ಧಾರವಾಡ: ‘ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವದ ವಿಕಸನಕ್ಕೆ ರಾಷ್ಟ್ರೀಯ ಸೇವಾ ಯೋಜನೆ (ಎನ್‍ಎಸ್‍ಎಸ್) ಶಿಬಿರ ಸಹಕಾರಿ’ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯೆ ಅಂಜನಾ ಬಸನಗೌಡರ ಹೇಳಿದರು.

ನಗರದ ಕರ್ನಾಟಕ ವಿಶ್ವವಿದ್ಯಾಲಯದ ಕೌಸಾಳಿ ನಿರ್ವಹಣಾ ಅಧ್ಯಯನ ಸಂಸ್ಥೆ (ಕಿಮ್ಸ್) ವತಿಯಿಂದ ಕಿಮ್ಸ್ ವಿಭಾಗದಲ್ಲಿ ಶನಿವಾರ ನಡೆದ ಎನ್‍ಎಸ್‍ಎಸ್ ವಿಶೇಷ ಶಿಬಿರದಲ್ಲಿ ಮಾತನಾಡಿದರು.

ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಪ್ರಾಧ್ಯಾಪಕ ಜೆ.ಎಂ.ಚಂದುನವರ ಮಾತನಾಡಿದರು.

ADVERTISEMENT

ಪ್ರೊ. ಆರ್.ಎಲ್ ಹೈದ್ರಾಬಾದ್‌, ಶಿಬಿರದ ಸಂಯೋಜಕ ಪ್ರೊ.ಎನ್ ರಾಮಾಂಜನೇಯಲು, ಪ್ರಾಧ್ಯಾಪಕಿ ಪುಷ್ಪಾ ಹೊಂಗಲ್, ಅಪೂರ್ವಾ, ಐಶ್ವರ್ಯ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.