ADVERTISEMENT

ಮನೆ ಹಾನಿ: ಮಾಲೀಕರಿಗೆ ಪರಿಹಾರದ ಚೆಕ್ ವಿತರಣೆ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2019, 13:43 IST
Last Updated 11 ಆಗಸ್ಟ್ 2019, 13:43 IST
ಮಳೆಯಿಂದ ಹಾನಿಗೊಂಡ ಮನೆಗಳ ಮಾಲೀಕರಿಗೆ ಶಾಸಕ ಜಗದೀಶ ಶೆಟ್ಟರ್ ಅವರು ಭಾನುವಾರ ಪರಿಹಾರ ಧನದ ಚೆಕ್ ವಿತರಿಸಿದರು
ಮಳೆಯಿಂದ ಹಾನಿಗೊಂಡ ಮನೆಗಳ ಮಾಲೀಕರಿಗೆ ಶಾಸಕ ಜಗದೀಶ ಶೆಟ್ಟರ್ ಅವರು ಭಾನುವಾರ ಪರಿಹಾರ ಧನದ ಚೆಕ್ ವಿತರಿಸಿದರು   

ಹುಬ್ಬಳ್ಳಿ: ಎರಡು ವಾರದಿಂದ ಧಾರಾಕಾರವಾಗಿ ಸುರಿದ ಮಳೆಯಿಂದಾಗಿ, ಹುಬ್ಬಳ್ಳಿ ನಗರ ವ್ಯಾಪ್ತಿಯಲ್ಲಿ ಹಾನಿಗೊಂಡ ಮನೆಗಳ ಮಾಲೀಕರಿಗೆ, ಶಾಸಕ ಜಗದೀಶ ಶೆಟ್ಟರ್ ಅವರು ಭಾನುವಾರ ಪರಿಹಾರದ ಧನದ ಚೆಕ್‌ ವಿತರಿಸಿದರು.

ಬೈರಿದೇವರಕೊಪ್ಪ, ಉಣಕಲ್, ರಾಮನಗರ, ಬೆಂಗೇರಿ, ನಾಗಶಟ್ಟಿಕೊಪ್ಪ, ಗಿರಣಿಚಾಳ, ಕೇಶ್ವಾಪುರದ 160ಕ್ಕೂ ಹೆಚ್ಚು ಹಾನಿಗೊಂಡ ಮನೆಗಳ ಮಾಲೀಕರಿಗೆ ಒಟ್ಟು ₹18.58 ಲಕ್ಷ ಪರಿಹಾರ ಧನ ಚೆಕ್ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT