ADVERTISEMENT

ಜನತಾ ಕರ್ಫ್ಯೂ: ಕೊಪ್ಪಳದಲ್ಲಿ ಮೊಳಗಿತು ಚಪ್ಪಾಳೆ, ಜಾಗಟೆ ಧ್ವನಿ

ಜನತಾ ಕರ್ಫ್ಯೂ ಸಂದರ್ಭದಲ್ಲಿ, ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಸ್ವಯಂ ಸೇವಕರಿಗೆ ಭಾನುವಾರ ಕೊಪ್ಪಳದ ಕೋಟೆ ಪ್ರದೇಶದ ನಾಗರಿಕರು ಗಂಟೆ, ಜಾಗಟೆ, ಕೊಳಲು, ಚಪ್ಪಾಳೆ ಬಾರಿಸಿ ಅಭಿನಂದನೆ ಸಲ್ಲಿಸಿದರು. ಮುಖಂಡರಾದ ಅಪ್ಪಣ್ಣ ಪಾವಣಸ್ಕರ್, ಅನಂತ ಪಾವಣಸ್ಕರ್, ದಯಾನಂದ ಸರಗಣಾಧೀಶ್ವರಮಠ, ರವಿ ಪುರೋಹಿತ, ಸುಮಾ ಶಾಸ್ತ್ರೀ, ನಾರಾಯಣ ಪುರೋಹಿತ, ಶಿವಶಂಕರ ಗುಡಿ ಇದ್ದರು

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2020, 15:51 IST
Last Updated 22 ಮಾರ್ಚ್ 2020, 15:51 IST
   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.