ADVERTISEMENT

ಅತ್ತೂರು ಸೇಂಟ್ ಲಾರೆನ್ಸ್ ಬಸಿಲಿಕ: ಖಾದರ್‌ ಭೇಟಿ

​ಪ್ರಜಾವಾಣಿ ವಾರ್ತೆ
Published 25 ಜನವರಿ 2024, 14:06 IST
Last Updated 25 ಜನವರಿ 2024, 14:06 IST
<div class="paragraphs"><p>ಕಾರ್ಕಳ ತಾಲ್ಲೂಕು ಅತ್ತೂರು ಸೇಂಟ್ ಲಾರೆನ್ಸ್ ಬಸಿಲಿಕದ ವಾರ್ಷಿಕ ಮಹೋತ್ಸವಕ್ಕೆ ರಾಜ್ಯ ವಿಧಾನ ಸಭೆಯ ಸಭಾಪತಿ ಯು.ಟಿ‌.ಖಾದರ್ ಅವರು ಬುಧವಾರ ಭೇಟಿ, ಕ್ಯಾಂಡಲ್ ಉರಿಸಿ ಹರಕೆ ಸಲ್ಲಿಸಿದರು. </p></div>

ಕಾರ್ಕಳ ತಾಲ್ಲೂಕು ಅತ್ತೂರು ಸೇಂಟ್ ಲಾರೆನ್ಸ್ ಬಸಿಲಿಕದ ವಾರ್ಷಿಕ ಮಹೋತ್ಸವಕ್ಕೆ ರಾಜ್ಯ ವಿಧಾನ ಸಭೆಯ ಸಭಾಪತಿ ಯು.ಟಿ‌.ಖಾದರ್ ಅವರು ಬುಧವಾರ ಭೇಟಿ, ಕ್ಯಾಂಡಲ್ ಉರಿಸಿ ಹರಕೆ ಸಲ್ಲಿಸಿದರು.

   

ಕಾರ್ಕಳ: ತಾಲ್ಲೂಕಿನ ಅತ್ತೂರು ಸೇಂಟ್ ಲಾರೆನ್ಸ್ ಬೆಸಿಲಿಕದ ವಾರ್ಷಿಕ ಮಹೋತ್ಸವಕ್ಕೆ ವಿಧಾನಸಭೆಯ ಸಭಾಪತಿ ಯು.ಟಿ‌. ಖಾದರ್ ಬುಧವಾರ ಭೇಟಿ, ಕ್ಯಾಂಡಲ್ ಉರಿಸಿ ಹರಕೆ ಸಲ್ಲಿಸಿದರು.

ಬೆಸಿಲಿಕ ನಿರ್ದೇಶಕ ಫಾ.ಆಲ್ಬನ್ ಡಿಸೋಜ, ಫಾ.ರೋಮನ್ ಮಸ್ಕರೇನಸ್, ಸಹಾಯಕ ಫಾ.ಲ್ಯಾರಿ ಪಿಂಟೊ, ಆಡಳಿತ ಸಮಿತಿ ಉಪಾಧ್ಯಕ್ಷ ಸಂತೋಷ್ ಡಿಸಿಲ್ವ, ಕಾರ್ಯದರ್ಶಿ ರೊನಾಲ್ಡ್ ನೊರೊನ್ಹಾ, ಪಾಲನಾ ಮಂಡಳಿ ಸದಸ್ಯರಾದ ವಂದೀಶ್ ಮಥಾಯಿಸ್, ಪ್ರಕಾಶ್ ಪಿಂಟೊ, ರಿತೇಶ್ ಪಿಂಟೊ, ರೋಶನ್ ಸಾಲಿಸ್ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.