ವರ್ಷಗಳ ಹಿಂದೆ ತನ್ನ ಜೀವನಕ್ಕೆ ಆಧಾರವಾಗಿದ್ದ ಸಸಿಗಳ ರಕ್ಷಣೆಗೆ ಏಕಾಂಗಿಯಾಗಿ ಧರೆ ಬಗೆದು ಗಂಗಾವತರಣಕ್ಕೆ ಕಾರಣವಾಗಿದ್ದ ಶಿರಸಿಯ ಗೌರಿ ನಾಯ್ಕ, ಪುಟ್ಟ ಮಕ್ಕಳ ದಾಹ ತಣಿಸಲು ಮತ್ತೆ ಟೊಂಕ ಕಟ್ಟಿ ಬಾವಿ ತೋಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.