ಮಂಗಳವಾರ ರಾತ್ರಿ ಸುರಿದ ಮಳೆಯಿಂದಾಗಿ ಹೊಸಪೇಟೆ ಸಮೀಪದ ಹಂಪಿ ವಿಜಯ ವಿಠಲ ದೇವಸ್ಥಾನದ ಪ್ರಾಂಗಣದಲ್ಲಿ ಅಪಾರ ನೀರು ನಿಂತಿದ್ದು, ಮಳೆ ನೀರಿನಲ್ಲಿ ಸಪ್ತಸ್ವರ ಮಂಟಪದ ಪ್ರತಿಬಿಂಬ ಕಂಡಿದ್ದು ಹೀಗೆ.–ಚಿತ್ರ: ರಾಚಯ್ಯ ಎಸ್.ಸ್ಥಾವರಿಮಠ
ಪ್ರಜಾವಾಣಿ ವಾರ್ತೆ
Published 7 ಜುಲೈ 2021, 9:24 IST
Last Updated 7 ಜುಲೈ 2021, 9:24 IST
ಹಂಪಿ ವಿರೂಪಾಕ್ಷೇಶ್ವರ ದೇಗುಲದ ಒಳ ಆವರಣ –ಚಿತ್ರ: ರಾಚಯ್ಯ ಎಸ್.ಸ್ಥಾವರಿಮಠ
ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನದ ಬಿಷ್ಟಪಯ್ಯ ಗೋಪುರ ಮಳೆ ನೀರಿನಲ್ಲಿ ಕಂಡಿದ್ದು–ಚಿತ್ರ: ರಾಚಯ್ಯ ಎಸ್.ಸ್ಥಾವರಿಮಠ
ಮಳೆ ನೀರಿನಲ್ಲಿ ಸಪ್ತಸ್ವರ ಮಂಟಪದ ಪ್ರತಿಬಿಂಬ ಕಂಡಿದ್ದು ಹೀಗೆ –ಚಿತ್ರ: ರಾಚಯ್ಯ ಎಸ್.ಸ್ಥಾವರಿಮಠ
ಹಂಪಿ ವಿರೂಪಾಕ್ಷೇಶ್ವರ ದೇಗುಲದ ಒಳ ಆವರಣ –ಚಿತ್ರ: ರಾಚಯ್ಯ ಎಸ್.ಸ್ಥಾವರಿಮಠ