ಕೊಡತೈತಿ ರೊಟ್ಟಿಗ ಒಳ್ಳೆ ಸಾಥ, ಅದ ನಮ್ಮ ಎಣ್ಣೆಗಾಯಿ ಖಾಸ್ ಬಾತ. ಹೆಸರೇ ಸೂಚಿಸುವಂತೆ ಇದು ಮಸಾಲೆ ತುಂಬಿಸಿ, ಎಣ್ಣೆಯಲ್ಲಿ ಮಾಡುವ ಈ ಬದನೆಕಾಯಿ ಖಾದ್ಯವು ಉತ್ತರ ಕರ್ನಾಟಕ ಮಂದಿಯ ಕೊಡುಗೆಯಾಗಿದೆ. . ಬಾಯಲ್ಲಿ ನೀರೂರಿಸುವ ಈ ಎಣ್ಣೆಗಾಯಿಯನ್ನು ನಮ್ಮ ನಿಮ್ಮ ನೆಚ್ಚಿನ ಸುಜಾತಾರವರು ತುಂಬಾ ರುಚಿ ರುಚಿಯಾಗಿ ಮಾಡುವುದನ್ನು ನೋಡಿರಿ.. ಕಲಿಯಿರಿ.. ಸವಿಯಿರಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.