ಜಲಸಿರಿಯ ವೈಭವ... ಮುಂಗಾರು ಮಳೆಯ ಅಲ್ಪವಿರಾಮದ ನಂತರ ಆರಿದ್ರಾ ಮಳೆ ಮತ್ತೆ ಆರಂಭವಾಗಿದ್ದು, ಜೋಗ ಜಲಪಾತದಲ್ಲಿ ವೈಭವ ಮನೆಮಾಡಿದೆ. ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಜೋಗದಲ್ಲಿ ಶನಿವಾರ ಕಂಡ ಜಲಸಿರಿಯ ಸೊಬಗು ಕಣ್ಮನ ಸೆಳೆಯಿತು.
-ಪ್ರಜಾವಾಣಿ ಚಿತ್ರ/ ಸಂತೋಷ್ ಕುಮಾರ್ ಕಾರ್ಗಲ್
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.