ನವದೆಹಲಿ: ತೇಜಸ್ವಿ ಯಾದವ್ ರಾಹುಲ್ ಗಾಂಧಿ ಅವರಿಗೆ ಕರೆ ಮಾಡಿ ಮರ್ ಗಯೇ ಭಾಯ್ ಎಂದು ಹೇಳುತ್ತಾರೆ- ಈ ರೀತಿ ಟ್ವೀಟಿಸಿದ್ದಾರೆಬಿಜೆಪಿ ಸಂಸದ ಬಾಬುಲ್ ಸುಪ್ರಿಯೊ.
ಬಿಹಾರ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಮುಂದುವರಿದ್ದಿದ್ದು ಬಿಜೆಪಿ ಮುನ್ನಡೆ ಸಾಧಿಸಿದೆ. ಈ ಹೊತ್ತಲ್ಲಿ ಟ್ವೀಟಿಸಿರುವ ಸುಪ್ರಿಯೊ ಎಂಜಿಬಿ- ಮರ್ ಗಯೇ ಭಾಯ್, ನಾನು ಗಂಭೀರವಾಗಿಯೇ ಈ ಮಾತು ಹೇಳುತ್ತಿದ್ದೇನೆ. ಜೈಲು ಮತ್ತು ಬೇಲ್ ಬಗ್ಗೆ ಜನರು ಅಷ್ಟು ಬೇಗ ಹೇಗೆ ಮರೆಯುತ್ತಾರೆ? ಎಂದುಪ್ರಶ್ನಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.