ನವದೆಹಲಿ: ನಗರದಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯದ ಬಗ್ಗೆ ಚರ್ಚೆ ನಡೆಸಲು ಕರೆಯಲಾಗಿದ್ದ ಸಂಸದೀಯ ಸಮಿತಿಸಭೆಗೆ ಗೈರುಹಾಜರಾಗಿರುವ ಸಂಸದ ಗೌತಮ್ ಗಂಭೀರ್ನ್ನು ಆಮ್ ಆದ್ಮಿ ಪಕ್ಷ ಟೀಕಿಸಿದೆ.
ಎಎಪಿಪಕ್ಷದ ಶಾಸಕ ಮತ್ತು ವಕ್ತಾರರಾಗಿರುವಸೌರಭ್ಭಾರದ್ವಾಜ್ ಈ ಬಗ್ಗೆ ಟ್ವೀಟಿಸಿದ್ದು ಟ್ವಿಟರ್ನಲ್ಲಿ#ShameOnGautamGambhirಎಂಬ ಹ್ಯಾಷ್ಟ್ಯಾಗ್ ಟ್ರೆಂಡ್ ಆಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.