ಕೊಯಮತ್ತೂರು: ರಾಜಕೀಯಕ್ಕೆ ಅಡ್ಡಿಯಾಗಿದರೆ ಸಿನಿಮಾ ತ್ಯಜಿಸಲು ಸಿದ್ಧ ಎಂದು ಮಕ್ಕಳ್ ನೀಧಿ ಮಯ್ಯಂ (ಎಂಎನ್ಎಂ) ಸಂಸ್ಥಾಪಕ ಕಮಲ್ ಹಾಸನ್ ಭಾನುವಾರ ಹೇಳಿದರು.
‘ಜನಸೇವೆಗೆ ಅಡ್ಡಿಯಾಗುವುದಾದಲ್ಲಿ, ಚಲನಚಿತ್ರಕ್ಕೆ ಸಂಬಂಧಿಸಿದ ನನ್ನ ಪ್ರಸ್ತುತ ಎಲ್ಲ ಕಾರ್ಯಯೋಜನೆಗಳನ್ನು ಮುಗಿಸಿ ದೂರ ಉಳಿಯುತ್ತೇನೆ’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.