ADVERTISEMENT

ಗಣಿತ ತಜ್ಞ ವಶಿಷ್ಠ ನಾರಾಯಣ್ ಸಿಂಗ್ ನಿಧನ

ಪಿಟಿಐ
Published 14 ನವೆಂಬರ್ 2019, 21:39 IST
Last Updated 14 ನವೆಂಬರ್ 2019, 21:39 IST

ಪಟ್ನಾ: ದೀರ್ಘಕಾಲ ಅನಾರೋಗ್ಯದಿಂದ ಬಳಲುತ್ತಿದ್ದ ಖ್ಯಾತ ಗಣಿತತಜ್ಞವಶಿಷ್ಠ ನಾರಾಯಣ್ ಸಿಂಗ್ (74) ಪಟ್ನಾ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿಗುರುವಾರ ನಿಧನರಾದರು.

ವಶಿಷ್ಠ ಅವರು ಕಾನ್ಪುರದ ಐಐಟಿ ಮತ್ತು ಕೋಲ್ಕತ್ತದ ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಇನ್‌ಸ್ಟಿಟ್ಯೂಟ್‌ನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ಕ್ಯಾಲಿಫೋರ್ನಿಯಾ ವಿ.ವಿಯಿಂದ ಅವರು ಪಿಎಚ್‌.ಡಿ ಪದವಿ ಪಡೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT