ದಲಿತ ವ್ಯಕ್ತಿಗೆ ತಿಂಡಿ ಜಗಿಯುವಂತೆ ಹೇಳಿ, ಅದನ್ನೇ ತುತ್ತು ಪಡೆದು ತಿಂದರು ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್. ಜಾತಿ ತಾರತಮ್ಯದ ವಿರುದ್ಧ ಜಮೀರ್, ಭಾನುವಾರ (ಮೇ 22) ಬೆಂಗಳೂರಿನಲ್ಲಿ ಗುಡುಗಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.