ADVERTISEMENT

PV Facebook Live: ರಾಜ್ಯದಲ್ಲಿ ಮತ್ತೆ ಪ್ರಬಲ ರೈತ ಚಳವಳಿ ತಲೆ ಎತ್ತುತ್ತಿದೆಯೇ?

ಪ್ರಜಾವಾಣಿ ವಿಶೇಷ
Published 15 ಮಾರ್ಚ್ 2021, 5:53 IST
Last Updated 15 ಮಾರ್ಚ್ 2021, 5:53 IST
ಪ್ರಜಾವಾಣಿ ಫೇಸ್‌ಬುಕ್ ಲೈವ್
ಪ್ರಜಾವಾಣಿ ಫೇಸ್‌ಬುಕ್ ಲೈವ್   

ರಾಜ್ಯದಲ್ಲಿ ಮತ್ತೆ ಪ್ರಬಲ ರೈತ ಚಳವಳಿ ತಲೆ ಎತ್ತುತ್ತಿದೆಯೇ? 20 ರಂದು ಶಿವಮೊಗ್ಗದಲ್ಲಿ ರಾಕೇಶ್‌ ಟಿಕಾಯತ್‌ ಸಮ್ಮುಖದಲ್ಲಿ ನಡೆಯಲಿರುವ ಕಿಸಾನ್‌ ಮಹಾ ಪಂಚಾಯತ್‌ ಅದಕ್ಕೆ ಮುನ್ನುಡಿ ಆಗಲಿದೆಯೇ?ಈ ವಿಷಯದ ಕುರಿತು ಪ್ರಜಾವಾಣಿ ಫೇಸ್‌ಬುಕ್‌ ಲೈವ್‌ನಲ್ಲಿ ಸಂವಾದ ನಡೆಯುತ್ತಿದೆ.

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವರಿಷ್ಠ ಕೆ.ಟಿ.ಗಂಗಾಧರ ಮತ್ತು ಸಾಮಾಜಿಕ ಹೋರಾಟಗಾರ ಎಚ್‌.ವಿ.ವಾಸು ಅವರು ಸಂವಾದದಲ್ಲಿ ಭಾಗವಹಿಸಿದ್ದಾರೆ.

ಕಾರ್ಯಕ್ರಮ ಸೋಮವಾರ ಬೆಳಿಗ್ಗೆ 11 ಕ್ಕೆ ಆರಂಭಗೊಂಡಿದ್ದು,12 ರ ವರೆಗೆ ನಡೆಯಲಿದೆ. ನೀವು ಪಾಲ್ಗೊಳ್ಳಿ

ADVERTISEMENT

ಇಲ್ಲಿಯೂ ಲೈವ್ ವೀಕ್ಷಿಸಬಹುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.