ADVERTISEMENT

ಸಂಪುಟ ರಚನೆ: ಮುಖ್ಯಮಂತ್ರಿ ಕಚೇರಿಯಿಂದ 15ಕ್ಕೂ ಹೆಚ್ಚು ಶಾಸಕರಿಗೆ ಕರೆ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2021, 5:46 IST
Last Updated 4 ಆಗಸ್ಟ್ 2021, 5:46 IST
ಶಾಸಕಿ ಪೂರ್ಣಿಮಾ ಶ್ರೀನಿವಾಸ್‌
ಶಾಸಕಿ ಪೂರ್ಣಿಮಾ ಶ್ರೀನಿವಾಸ್‌   

ಬೆಂಗಳೂರು: ಸಚಿವರಾಗುವಂತೆ ಮುಖ್ಯಮಂತ್ರಿ ಸಚಿವಾಲಯದಿಂದ ಶಾಸಕರಿಗೆ ಕರೆ ಹೋಗಿದೆ. ಈವರೆಗೆ 15ಕ್ಕೂ ಹೆಚ್ಚು ಶಾಸಕರಿಗೆ ಕರೆ ಹೋಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಕರೆ ಬಂದ ಶಾಸಕರು ಖಚಿತಗೊಳಿಸಿದ್ದಾರೆ.

ಕರೆ ಹೋಗಿರುವ ಶಾಸಕರಲ್ಲಿ ಹಿರಿಯರೂ, ಕಿರಿಯ ಶಾಸಕರೂ, ಹೊಸಬರೂ ಇದ್ದಾರೆ. ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವವರ ಪಟ್ಟಿ ಶೀಘ್ರದಲ್ಲಿ ರಾಜಭವನಕ್ಕೆ ರವಾನೆ ಆಗಲಿದೆ ಎಂದು ರಾಜ್ಯ ಶಿಷ್ಟಾಚಾರ ವಿಭಾಗದ ಅಧಿಕಾರಿಯೊಬ್ಬರು ಹೇಳಿದರು.

ಕರೆ ಹೋಗಿರುವ ಶಾಸಕರು (ಸಂಭವನೀಯ ಸಚಿವರು)

  1. ಗೋವಿಂದ ಕಾರಜೋಳ
  2. ವಿ.ಸೋಮಣ್ಣ
  3. ಬಿ.ಶ್ರೀರಾಮುಲು
  4. ಉಮೇಶ ಕತ್ತಿ
  5. ಬೈರತಿ ಬಸವರಾಜ
  6. ಕೆ.ಎಸ್‌.ಈಶ್ವರಪ್ಪ
  7. ಆರ್‌.ಅಶೋಕ
  8. ಡಾ. ಸಿ.ಎನ್‌. ಅಶ್ವತ್ಥನಾರಾಯಣ
  9. ಎಸ್‌.ಟಿ. ಸೋಮಶೇಖರ್‌
  10. ಬಿ.ಸಿ.ಪಾಟೀಲ
  11. ಪೂರ್ಣಿಮಾ ಶ್ರೀನಿವಾಸ್‌
  12. ಎಸ್‌.ಅಂಗಾರ
  13. ಆರಗ ಜ್ಞಾನೇಂದ್ರ
  14. ಶಂಕರಪಾಟೀಲ ಮುನೇನಕೊಪ್ಪ
  15. ಡಾ.ಸುಧಾಕರ್‌
  16. ಅರವಿಂದ ಲಿಂಬಾವಳಿ
  17. ಮುನಿರತ್ನ
  18. ಕೆ. ಗೋಪಾಲಯ್ಯ
  19. ಜೆ.ಸಿ. ಮಾಧುಸ್ವಾಮಿ
  20. ವಿ. ಸುನಿಲ್‌ಕುಮಾರ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.