ADVERTISEMENT

Video: ಯಡಿಯೂರಪ್ಪಗೆ ಕರೆಂಟ್ ಕೊಟ್ಟ ಪಟೇಲ್ರು!

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2020, 8:57 IST
Last Updated 22 ಸೆಪ್ಟೆಂಬರ್ 2020, 8:57 IST

ಜೆ.ಎಚ್. ಪಟೇಲ್ ಅವರು ಮುಖ್ಯಮಂತ್ರಿಯಾಗಿದ್ದಾಗ ಬಿ.ಎಸ್.ಯಡಿಯೂರಪ್ಪ ವಿರೋಧ ಪಕ್ಷದ ನಾಯಕರಾಗಿದ್ದರು. ವಿದ್ಯುತ್ ಸಮಸ್ಯೆಯ ಬಗ್ಗೆ ಯಡಿಯೂರಪ್ಪನವರ ವೀರಾವೇಶ, ಆರ್ಭಟವನ್ನು ಸದನದಲ್ಲಿ ಕಂಡ ಪಟೇಲರು ಮಾಡಿದ್ದೇನು? ಉಗ್ರಪ್ರತಾಪಿ ಯಡಿಯೂರಪ್ಪ ಮೌನಕ್ಕೆ ಶರಣಾಗಿ ಕುಳಿತಿದ್ದೇಕೆ? ವೀಕ್ಷಿಸಿ....ರಾಜಕೀಯ ರಸಪ್ರಸಂಗ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.