ADVERTISEMENT

ಬರೆಯದ ಕಥೆಗಳು-1: ಆಹಾರವೇ ಔಷಧಿ ಎಂದು ಹೇಳಿಕೊಟ್ಟ ಅಜ್ಜಿ

​ಪ್ರಜಾವಾಣಿ ವಾರ್ತೆ
Published 18 ಜುಲೈ 2020, 9:46 IST
Last Updated 18 ಜುಲೈ 2020, 9:46 IST

ಎಚ್.ಡಿ.ಕೋಟೆ ತಾಲ್ಲೂಕಿನ ಮಲ್ಲನಮೂಲೆ ಹಾಡಿಗೆ ಅಪೌಷ್ಟಿಕಾಂಶದಿಂದ ಮಗುವೊಂದು ಸತ್ತಿರುವ ಕುರಿತಂತೆ ವರದಿ ಮಾಡಲು ಹೋದಾಗಿನ ಅನುಭವ. ಮಗುವಿನ ಅಜ್ಜಿ ಅಧಿಕಾರಿಯನ್ನು ಬೈದಾಗ ಸಿಕ್ಕ ಕಿಡಿನುಡಿ ನಮಗೆಲ್ಲಾ ಮಾರ್ಗದರ್ಶಕ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.