ಬೆಂಗಳೂರು:ನಗರದ ಕೋರಮಂಗಲದ ಒಳಾಂಗಣ ಕ್ರೀಡಾಂಗಣದಲ್ಲಿ 'ಮುನಿರತ್ನ ಕುರುಕ್ಷೇತ್ರ' ಚಿತ್ರದ ಆಡಿಯೊ ಬಿಡುಗಡೆ ನಡೆಯುತ್ತಿದ್ದು, ಸಚಿವ ಡಿ.ಕೆ.ಶಿವಕುಮಾರ್ ಮತ್ತು ಅವರ ಸಹೋದರರಾದ ಸಂಸದ ಡಿ.ಕೆ. ಸುರೇಶ್ ಆಗಮಿಸಿದ್ದಾರೆ.
ಮುನಿರತ್ನ ಈ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ. ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.
ದಿಢೀರ್ ಆಗಿ ಭೇಟಿ ನೀಡಿದ ಶಿವಕುಮಾರ್ ಮತ್ತು ಸುರೇಶ್ ಅವರನ್ನು ಖುದ್ದಾಗಿ ಮುನಿರತ್ನ ಅವರೇ ಕ್ರೀಡಾಂಗಣ ದ್ವಾರದ ಬಳಿಗೆ ತೆರಳಿ ಸ್ವಾಗತಿಸಿದರು.
* ಇದನ್ನೂ ಓದಿ:'ಮುನಿರತ್ನ ಕುರುಕ್ಷೇತ್ರ'ದ ಆಡಿಯೊ ಬಿಡುಗಡೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.