ADVERTISEMENT

PV Facebook LIVE | ಸರಣಿ ಚಿಂತನೆ: ಆಡಳಿತ ಮತ್ತು ದಕ್ಷತೆ

​ಪ್ರಜಾವಾಣಿ ವಾರ್ತೆ
Published 20 ಜೂನ್ 2021, 12:39 IST
Last Updated 20 ಜೂನ್ 2021, 12:39 IST
ಐ.ಎಂ.ವಿಠಲ ಮೂರ್ತಿ
ಐ.ಎಂ.ವಿಠಲ ಮೂರ್ತಿ   

ಬೆಂಗಳೂರು:'ಕೊರೊನಾ ಕಾಡಿದ ಸಮಯ ಆಗಿದ್ದು - ಆಗಬೇಕಾದದ್ದು' ಈ ಕುರಿತು ಪ್ರಜಾವಾಣಿಯಲ್ಲಿ ಸರಣಿ ಚಿಂತನೆ ನಡೆಯುತ್ತಿದೆ.

ಇಂದಿನ ಸಂವಾದದಲ್ಲಿ 'ಆಡಳಿತ ಮತ್ತು ದಕ್ಷತೆ' ವಿಷಯದ ಬಗ್ಗೆ ನಿವೃತ್ತ ಐಎಎಸ್‌ ಅಧಿಕಾರಿ ಐ.ಎಂ.ವಿಠಲ ಮೂರ್ತಿ ಅವರಿಂದ ಚಿಂತನೆ ನಡೆಯಲಿದೆ.

ಸಂವಾದದಲ್ಲಿ ನೀವೂ ಪಾಲ್ಗೊಳ್ಳಿ.

ADVERTISEMENT

ಲೈವ್ ಇಲ್ಲೂ ವೀಕ್ಷಿಸಬಹುದು...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.