ADVERTISEMENT

ಬರೆಯದ ಕಥೆಗಳು –6 | ಅಂಧರು ಯಾವತ್ತೂ ಆ್ಯಕ್ಸಿಡೆಂಟ್ ಮಾಡುವುದಿಲ್ಲ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2020, 14:02 IST
Last Updated 15 ಆಗಸ್ಟ್ 2020, 14:02 IST

ಮೈಸೂರಿನಲ್ಲಿ ಅಂಧರಿಗೆ ಕಂಪ್ಯೂಟರ್‌ ತರಬೇತಿ ನೀಡಲು ಆರಂಭಿಸಿದ ಕೇಂದ್ರದ ಉದ್ಘಾಟನೆಗೆ ಹೋದ ಸಮಯದಲ್ಲಿ ಪ್ರೊ.ಎಂ.ಎಸ್. ವೇಣುಗೋಪಾಲ್‌ ಅವರು ಹೇಳಿದ ಅನುಭವದ ಮಾತು. ಅವರ ಮಾತು ನಮ್ಮೆಲ್ಲರ ಜೀವನಕ್ಕೆ ಒಂದು ಒಳ್ಳೆಯ ಪಾಠ ಎಂಬುದನ್ನು 'ಪ್ರಜಾವಾಣಿ' ಕಾರ್ಯನಿರ್ವಾಹಕ ಸಂಪಾದಕ, ರವೀಂದ್ರ ಭಟ್ಟ ಅವರು ಇಲ್ಲಿ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.