ADVERTISEMENT

ಚುನಾವಣೆ: ನೇತನ್ಯಾಹು ಭಾರತ ಭೇಟಿ ರದ್ದು

ಪಿಟಿಐ
Published 3 ಸೆಪ್ಟೆಂಬರ್ 2019, 20:00 IST
Last Updated 3 ಸೆಪ್ಟೆಂಬರ್ 2019, 20:00 IST
   

ಜೆರುಸಲೇಂ (ಪಿಟಿಐ): ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೇತನ್ಯಾಹು ಅವರು ಸೆ. 9ರಂದು ಕೈಗೊಂಡಿದ್ದ ತಮ್ಮ ಭಾರತ ಭೇಟಿಯನ್ನು ರದ್ದುಪಡಿಸಿದ್ದಾರೆ.

ಇಸ್ರೇಲ್‌ ಚುನಾವಣೆ (ಸೆ. 17) ನಂತರ ಭಾರತ ಪ್ರವಾಸ ಕೈಗೊಳ್ಳುವು ದಾಗಿ ಹೇಳಿದ್ದಾರೆ. ನರೇಂದ್ರ ಮೋದಿ ಅವರಿಗೆ ನೇತನ್ಯಾಹು ಅವರು ಮಂಗಳವಾರ ದೂರವಾಣಿ ಕರೆ ಮಾಡಿ ಈ ವಿಷಯ ತಿಳಿಸಿದ್ದಾರೆ ಎಂದು ಪ್ರಧಾನಿ ಕಚೇರಿ ದೃಢಪಡಿಸಿದೆ.

ನೇತನ್ಯಾಹು ತಮ್ಮ ಭಾರತ ಪ್ರವಾಸ ವನ್ನು ಮೊಟಕುಗೊಳಿಸುತ್ತಿರುವುದು ಇದು ಎರಡನೇ ಬಾರಿ. ಚುನಾವಣೆ ಕಾರಣವಾಗಿಇದೇ ಏಪ್ರಿಲ್‌ನಲ್ಲಿ ಅವರು ಪ್ರವಾಸ ರದ್ದುಗೊಳಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.