ADVERTISEMENT

ಭಕ್ತರ ಕಣ್ಮರೆ: ‘ಬುದ್ಧ ಬಾಯ್‌’ ವಿಚಾರಣೆ

ಪಿಟಿಐ
Published 7 ಜನವರಿ 2019, 17:28 IST
Last Updated 7 ಜನವರಿ 2019, 17:28 IST

ಕಠ್ಮಂಡು: ನಾಲ್ವರು ಭಕ್ತರು ಕಣ್ಮರೆಯಾಗಿರುವ ಪ್ರಕರಣದಲ್ಲಿ ‘ಬುದ್ಧ ಬಾಯ್‌’ ಎಂದೇ ಕರೆಯುವ ನೇಪಾಳದ ಸ್ವಯಂಘೋಷಿತ ದೇವಮಾನವನನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.