ADVERTISEMENT

ಪ್ರಧಾನಿ ಆಪ್ತರ ಹೆಸರು ತಿರಸ್ಕರಿಸಿದ ಅಧ್ಯಕ್ಷ

ಶ್ರೀಲಂಕಾ: ಸಂಪುಟ ರಚನೆ ಬೆನ್ನಲೇ ಸಂಘರ್ಷ

ಪಿಟಿಐ
Published 20 ಡಿಸೆಂಬರ್ 2018, 16:55 IST
Last Updated 20 ಡಿಸೆಂಬರ್ 2018, 16:55 IST

ಕೊಲಂಬೊ: ಶ್ರೀಲಂಕಾ ಪ್ರಧಾನಿ ರನಿಲ್ ವಿಕ್ರಮಸಿಂಘೆ ಸಂಪುಟಕ್ಕೆ ನಾಮನಿರ್ದೇಶನ ಮಾಡಿದ್ದ 30 ಸಚಿವರ ಪೈಕಿ ಕೆಲವರ ಹೆಸರನ್ನು ಅಧ್ಯಕ್ಷ ಮೈತ್ರಿಪಾಲ ಸಿರಿಸೇನ ತಿರಸ್ಕರಿಸಿದ್ದಾರೆ.

ಸೇನೆ ಹಾಗೂ ಪೊಲೀಸ್‌ ಇಲಾಖೆಗಳನ್ನು ಅಧ್ಯಕ್ಷರು ತಮ್ಮಲ್ಲಿಯೇ ಉಳಿಸಿಕೊಂಡಿರುವುದರಿಂದ ಅವರ ನಡುವೆ ಸಂಘರ್ಷ ಆರಂಭವಾಗುವ ಸಾಧ್ಯತೆಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT