ADVERTISEMENT

ಪ್ರಜಾವಾಣಿ 25 ವರ್ಷಗಳ ಹಿಂದೆ| ಬುಧವಾರ 01-01-1997

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2021, 19:30 IST
Last Updated 31 ಡಿಸೆಂಬರ್ 2021, 19:30 IST
   

ಕರ್ನಾಟಕ ಸೇರಿ ಒಂಬತ್ತು ರಾಜ್ಯಗಳಲ್ಲಿ ಅರಣ್ಯ ಹೆಚ್ಚಳ

ಲಖನೌ, ಡಿ. 31 (ಯುಎನ್ಐ)– ಅರಣ್ಯ ನಾಶದ ಕೂಗಿನ ಮಧ್ಯೆ, ಕರ್ನಾಟಕ ಸೇರಿ ರಾಷ್ಟ್ರದ ಒಟ್ಟು ಒಂಬತ್ತು ರಾಜ್ಯಗಳಲ್ಲಿ ಅರಣ್ಯ ಪ್ರದೇಶ ಹೆಚ್ಚಿದೆ ಎಂದು ಭಾರತ ಅರಣ್ಯ ಸಮೀಕ್ಷೆ ವರದಿ ತಿಳಿಸಿದೆ.

ಗುಜರಾತ್ 276 ಚದರ ಕಿಲೋಮೀಟರ್, ರಾಜಸ್ಥಾನ 181, ಪಶ್ಚಿಮ ಬಂಗಾಳ 90, ಹರಿಯಾಣ 90, ತಮಿಳುನಾಡು 40, ಕರ್ನಾಟಕ 39, ಉತ್ತರಪ್ರದೇಶ 25, ಸಿಕ್ಕಿಂ 8 ಮತ್ತು ದೆಹಲಿಯಲ್ಲಿ 4 ಚದರ ಕಿಲೋಮೀಟರ್‌ನಷ್ಟು ಅರಣ್ಯಭೂಮಿ ಹೆಚ್ಚಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.