ADVERTISEMENT

ವಾಚಕರ ವಾಣಿ: ಇದೆಯೇ ಹೇಳುವ ಧೈರ್ಯ?

​ಪ್ರಜಾವಾಣಿ ವಾರ್ತೆ
Published 11 ಜನವರಿ 2023, 19:30 IST
Last Updated 11 ಜನವರಿ 2023, 19:30 IST

‘ಬಿ.ಎಸ್.ಯಡಿಯೂರಪ್ಪ ಆಗಲೀ ನಳಿನ್ ಕುಮಾರ್‌ ಕಟೀಲ್ ಆಗಲೀ ಬಿಜೆಪಿಗೆ ಯಾರೂ ಅನಿವಾರ್ಯವಲ್ಲ’ ಎಂದು ಹೇಳಿದರು ಕಟೀಲ್. ಎಷ್ಟೊಂದು ಧೈರ್ಯ? ಹಾಗೆಯೇ ‘ನರೇಂದ್ರ ಮೋದಿ ಆಗಲೀ ಅಮಿತ್ ಶಾ ಆಗಲೀ ಪಕ್ಷಕ್ಕೆ ಯಾರೂ ಅನಿವಾರ್ಯವಲ್ಲ’ ಎಂದು ಹೇಳಲು ಇದೆಯೇ ಧೈರ್ಯ? ಮೇಲೇರುವುದಕ್ಕೆ ಮುಂಚೆ ಏಣಿ ಅನಿವಾರ್ಯ, ಏರಿದ ಮೇಲೇಕೆ ಬೇಕು ಏಣಿ ಅಲ್ಲವೇ ಕಟೀಲ್ ಜೀ?

–ಕೆ.ಎನ್.ಭಗವಾನ್, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT