ADVERTISEMENT

ಮದ್ಯ ಮಾರಾಟ ಕೇಂದ್ರದಿಂದ ದೇವರ ಹೆಸರು ಮುಕ್ತ: ‘ಸದ್ಯ... ಅಡ್ಡಿಯಿಲ್ಲ ತಾನೆ?’

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2019, 20:15 IST
Last Updated 8 ನವೆಂಬರ್ 2019, 20:15 IST
   

‘ರಾಜ್ಯದಲ್ಲಿನ ಎಲ್ಲ ಮದ್ಯ ಮಾರಾಟ ಕೇಂದ್ರಗಳಿಂದ ದೇವರ ಹೆಸರು ಮುಕ್ತಗೊಳಿಸಲು ಶೀಘ್ರದಲ್ಲೇ ಸುತ್ತೋಲೆ ಹೊರಡಿಸಲಾಗುವುದು’ ಎಂದು ಮುಜರಾಯಿ ಸಚಿವರು ಹೇಳಿದ್ದಾರೆ.

ಸದ್ಯ! ದೇವರ ನಾಮಾಂಕಿತ ಹೊಂದಿದವರು (ಉದಾ: ಶ್ರೀನಿವಾಸ, ಗಣೇಶ, ಈಶ್ವರ, ಲಂಬೋದರ, ಅಯ್ಯಪ್ಪ, ಬಾಲಾಜಿ, ಷಣ್ಮುಖ, ಸುಬ್ರಹ್ಮಣ್ಯ...) ಮದಿರೆಯ ಮಂದಿರಕ್ಕೆ ಹೋಗಲು ಅಡ್ಡಿಯಿಲ್ಲ ತಾನೆ? ಜೈ, ಪಾನಪ್ರಿಯರೇ!
-ನಗರ ಗುರುದೇವ್ ಭಂಡಾರ್ಕರ್, ಹೊಸನಗರ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.