ನಾಡಪ್ರಭು ಕೆಂಪೇಗೌಡರ ಕಂಚಿನ
ಪ್ರತಿಮೆ ಅನಾವರಣ ಸಂಬಂಧ
ಮೃತ್ತಿಕೆ ಸಂಗ್ರಹಿಸಲು
ಬೇರೆಲ್ಲೆಡೆ ಹಾರೆ ಗುದ್ದಲಿ ಬೇಕು,
ಬೆಂಗಳೂರಿನಲ್ಲಿ ಮಾತ್ರ
ರಸ್ತೆಯಲ್ಲಿನ ಗುಂಡಿಗಳಿಗೆ
ಬರಿ ಕೈ ಹಾಕಿದರೆ ಸಾಕು!
ಜೆ.ಬಿ.ಮಂಜುನಾಥ,ಪಾಂಡವಪುರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.