ADVERTISEMENT

ವಾಚಕರ ವಾಣಿ: ಕೈ ಹಾಕಿದರೆ ಸಾಕು...!

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 28 ಅಕ್ಟೋಬರ್ 2022, 21:30 IST
Last Updated 28 ಅಕ್ಟೋಬರ್ 2022, 21:30 IST

ನಾಡಪ್ರಭು ಕೆಂಪೇಗೌಡರ ಕಂಚಿನ

ಪ್ರತಿಮೆ ಅನಾವರಣ ಸಂಬಂಧ
ಮೃತ್ತಿಕೆ ಸಂಗ್ರಹಿಸಲು
ಬೇರೆಲ್ಲೆಡೆ ಹಾರೆ ಗುದ್ದಲಿ ಬೇಕು,
ಬೆಂಗಳೂರಿನಲ್ಲಿ ಮಾತ್ರ

ರಸ್ತೆಯಲ್ಲಿನ ಗುಂಡಿಗಳಿಗೆ

ADVERTISEMENT

ಬರಿ ಕೈ ಹಾಕಿದರೆ ಸಾಕು!

ಜೆ.ಬಿ.ಮಂಜುನಾಥ,ಪಾಂಡವಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.