ಬೆಂಗಳೂರು: ಸೋಮವಾರ ತಡವಾಗಿ ಆರಂಭವಾದ ರಣಜಿ ಟ್ರೋಫಿ ಕ್ವಾರ್ಟರ್ಫೈನಲ್ನಲ್ಲಿ ಉತ್ತರಪ್ರದೇಶ ತಂಡವು ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ಕರ್ನಾಟಕ ಬ್ಯಾಟಿಂಗ್ ಮಾಡಲಿದೆ.
ಮಯಂಕ್ ಅಗರವಾಲ್ ಮತ್ತು ಆರ್ ಸಮರ್ಥ್ ಇನಿಂಗ್ಸ್ ಆರಂಭಿಸುವುದು ಖಚಿತ. ದೇವದತ್ತ ಪಡಿಕ್ಕಲ್ ಈ ಪಂದ್ಯದಲ್ಲಿ ಆಡುತ್ತಿಲ್ಲ ವೈಶಾಖ್ ವಿಜಯಕುಮಾರ್ ಮತ್ತು ವಿದ್ವತ್ ಕಾವೇರಪ್ಪ ಅವಕಾಶ ಗಳಿಸಿದ್ದಾರೆ.
ಇದನ್ನೂ ಓದಿ:Ranji Trophy | ಮಳೆಯ ಆಟ: ರಣಜಿ ಕ್ವಾರ್ಟರ್ಫೈನಲ್ ವಿಳಂಬ
ಆಡುವ ಹನ್ನೊಂದರ ಬಳಗಗಳು:
ಕರ್ನಾಟಕ: ಮನೀಷ್ ಪಾಂಡೆ (ನಾಯಕ), ಮಯಂಕ್ ಅಗರವಾಲ್, ಆರ್. ಸಮರ್ಥ್ (ಉಪನಾಯಕ), ಕೆ.ವಿ. ಸಿದ್ಧಾರ್ಥ್, ಕರುಣ್ ನಾಯರ್, ಶರತ್ ಶ್ರೀನಿವಾಸ್, ಶ್ರೇಯಸ್ ಗೋಪಾಲ್, ಗೌತಮ್ ಕೃಷ್ಣಪ್ಪ, ರೋನಿತ್ ಮೋರೆ, ವೈಶಾಖ ವಿಜಯಕುಮಾರ್, ವಿದ್ವತ್ ಕಾವೇರಪ್ಪ
ಉತ್ತರಪ್ರದೇಶ: ಕರಣ್ ಶರ್ಮಾ (ನಾಯಕ), ಸಮರ್ಥ್ ಸಿಂಗ್, ಆರ್ಯನ್ ಜುಯಾಲ್, ಪ್ರಿಯಂ ಗರ್ಗ್, ರಿಂಕು ಸಿಂಗ್, ಧ್ರುವ್ ಜುರೇಲ್, ಪ್ರಿನ್ಸ್ ಯಾದವ್, ಸೌರಭ್ ಕುಮಾರ್, ಶಿವಂ ಮಾವಿ, ಯಶ್ ದಯಾಳ್, ಅಂಕಿತ್ ರಜಪೂತ್
ಇದನ್ನೂ ಓದಿ:ಆಲೂರಿನಲ್ಲಿ ರಣಜಿ ಕ್ವಾರ್ಟರ್ಫೈನಲ್ ಪಂದ್ಯ 11.20ಕ್ಕೆ ಆರಂಭ: ಅಂಪೈರ್ ಸೂಚನೆ
ಪಂದ್ಯ ರೆಫರಿ: ಕರ್ನಲ್ ಸಂಜಯ್ ವರ್ಮಾ, ಅಂಪೈರ್ಗಳು: ನಿತಿನ್ ಪಂಡಿತ್, ಯಶವಂತ್ ಬರ್ಡೆ, ಅನಿಲ್ ದಾಂಡೇಕರ್ (ಮೂರನೇ ಅಂಪೈರ್),
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.