ADVERTISEMENT

PV Facebook LIVE | ಸರಣಿ ಚಿಂತನೆ: ಶಾಸ್ತ್ರೀಯ ಕಲೆಗಳ ತಹತಹ

ಪ್ರಜಾವಾಣಿ ವಿಶೇಷ
Published 19 ಜೂನ್ 2021, 12:42 IST
Last Updated 19 ಜೂನ್ 2021, 12:42 IST
ಪ್ರತಿಭಾ ಪ್ರಹ್ಲಾದ್‌
ಪ್ರತಿಭಾ ಪ್ರಹ್ಲಾದ್‌   

ಬೆಂಗಳೂರು: 'ಕೊರೊನಾ ಕಾಡಿದ ಸಮಯ ಆಗಿದ್ದು - ಆಗಬೇಕಾದದ್ದು' ಈ ಕುರಿತು ಪ್ರಜಾವಾಣಿಯಲ್ಲಿ ಸರಣಿ ಚಿಂತನೆ ನಡೆಯುತ್ತಿದೆ.

ಇಂದಿನ ಸಂವಾದದಲ್ಲಿ 'ಶಾಸ್ತ್ರೀಯ ಕಲೆಗಳ ತಹತಹ' ವಿಷಯದ ಬಗ್ಗೆ ಪದ್ಮಶ್ರೀ ಪುರಸ್ಕೃತೆ, ಅಂತರರಾಷ್ಟ್ರೀಯ ಕಲಾವಿದೆ ಹಾಗೂ ಮುಖ್ಯ ಸಂಘಟಕಿ, ದೆಹಲಿ ಅಂತರರಾಷ್ಟ್ರೀಯ ಕಲಾ ಉತ್ಸವ ಪ್ರತಿಭಾ ಪ್ರಹ್ಲಾದ್‌ ಅವರಿಂದ ಚಿಂತನೆ ನಡೆಯಲಿದೆ.

ಫೇಸ್‌ಬುಕ್, ಯೂಟ್ಯೂಬ್, ಟ್ವಿಟರ್‌ನಲ್ಲಿ ಏಕಕಾಲಕ್ಕೆ ಸಂಜೆ 6ಕ್ಕೆ ಸರಿಯಾಗಿ ನೇರಪ್ರಸಾರವಾಗಲಿದೆ. ಸಂವಾದದಲ್ಲಿ ನೀವೂ ಪಾಲ್ಗೊಳ್ಳಿ.

ADVERTISEMENT

ಪ್ರಜಾವಾಣಿ ಲೈವ್ ಇಲ್ಲೂ ವೀಕ್ಷಿಸಬಹುದು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.