ADVERTISEMENT

Photos - ಬೆಂಗಳೂರಿಗೆ ಬೈ–ಬೈ, ಊರಿನತ್ತ ಕಾರ್ಮಿಕರ ವಲಸೆ

ಕೋವಿಡ್–2 ಎರಡನೇ ಅಲೆ ತಡೆಯುವ ನಿಟ್ಟಿನಲ್ಲಿ ರಾಜ್ಯದಾದ್ಯಂತ ಮೇ 10ರಿಂದ 24ರ ವರೆಗೆ ಲಾಕ್‌ಡೌನ್ ಘೋಷಿಸಲಾಗಿದ್ದು, ವಲಸೆ ಕಾರ್ಮಿಕರು ಬೆಂಗಳೂರು ಬಿಟ್ಟು ಊರುಗಳತ್ತ ಮುಖಮಾಡಿದ್ದಾರೆ. ತುಮಕೂರು ರಸ್ತೆಯ ಟಿ.ದಾಸರಹಳ್ಳಿಯಲ್ಲಿ ಭಾನುವಾರ ವಲಸೆ ಕಾರ್ಮಿಕರು ಊರುಗಳಿಗೆ ತೆರಳಲು ಸಿದ್ಧವಾಗುತ್ತಿದ್ದ ದೃಶ್ಯ ಕ್ಯಾಮರಾ ಕಣ್ಣಿಗೆ ಸೆರೆ ಸಿಕ್ಕಾಗ... ಪ್ರಜಾವಾಣಿ ಚಿತ್ರಗಳು/ ಶಿವು ಬಿ.

​ಪ್ರಜಾವಾಣಿ ವಾರ್ತೆ
Published 9 ಮೇ 2021, 15:45 IST
Last Updated 9 ಮೇ 2021, 15:45 IST
ತಮ್ಮ–ತಮ್ಮ ಊರುಗಳತ್ತ ವಲಸೆ ಹೊರಟ ಕಾರ್ಮಿಕರು
ತಮ್ಮ–ತಮ್ಮ ಊರುಗಳತ್ತ ವಲಸೆ ಹೊರಟ ಕಾರ್ಮಿಕರು   
ತಮ್ಮ–ತಮ್ಮ ಊರುಗಳತ್ತ ವಲಸೆ ಹೊರಟ ಕಾರ್ಮಿಕರು
ತಮ್ಮ–ತಮ್ಮ ಊರುಗಳತ್ತ ವಲಸೆ ಹೊರಟ ಕಾರ್ಮಿಕರು
ತಮ್ಮ–ತಮ್ಮ ಊರುಗಳತ್ತ ವಲಸೆ ಹೊರಟ ಕಾರ್ಮಿಕರು
ತಮ್ಮ–ತಮ್ಮ ಊರುಗಳತ್ತ ವಲಸೆ ಹೊರಟ ಕಾರ್ಮಿಕರು
ತಮ್ಮ–ತಮ್ಮ ಊರುಗಳತ್ತ ವಲಸೆ ಹೊರಟ ಕಾರ್ಮಿಕರು
ತಮ್ಮ–ತಮ್ಮ ಊರುಗಳತ್ತ ವಲಸೆ ಹೊರಟ ಕಾರ್ಮಿಕರು
ತಮ್ಮ–ತಮ್ಮ ಊರುಗಳತ್ತ ವಲಸೆ ಹೊರಟ ಕಾರ್ಮಿಕರು
ತಮ್ಮ–ತಮ್ಮ ಊರುಗಳತ್ತ ವಲಸೆ ಹೊರಟ ಕಾರ್ಮಿಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.