ADVERTISEMENT

ಬ್ಲಾಕ್‌ ಕಾಂಗ್ರೆಸ್: ಅಧ್ಯಕ್ಷ ನೇಮಕ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2021, 2:57 IST
Last Updated 14 ಫೆಬ್ರುವರಿ 2021, 2:57 IST

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಆರು ಬ್ಲಾಕ್ ಕಾಂಗ್ರೆಸ್ ಘಟಕಗಳಿಗೆ ಅಧ್ಯಕ್ಷರ ಅಧಿಕೃತ ನೇಮಕ ಮಾಡಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆದೇಶಿಸಿದ್ದಾರೆ ಎಂದು ಕಾರ್ಯಾಧ್ಯಕ್ಷ ಸಲೀಂ ಅಹಮದ್ ತಿಳಿಸಿದ್ದಾರೆ.

ಪಿ.ಸಿ.ಜಯರಾಮ್ (ಸುಳ್ಯ), ಸುಧೀರ್‌ ಕುಮಾರ್ ಶೆಟ್ಟಿ (ಕಡಬ), ಪ್ರಕಾಶ್‌ ಬಿ. ಸಾಲಿಯಾನ್ (ಮಂಗಳೂರು ನಗರ), ಕೆ.ಶೈಲೇಶ್‌ ಕುಮಾರ್ (ಬೆಳ್ತಂಗಡಿ ನಗರ), ರಂಜನ್‌ ಜಿ. ಗೌಡ (ಬೆಳ್ತಂಗಡಿ ಗ್ರಾಮೀಣ), ಡಾ.ರಾಜಾರಾಮ್ ಕೆ.ಬಿ. (ವಿಟ್ಲ–ಉಪ್ಪಿನಂಗಡಿ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT