ADVERTISEMENT

PHOTOS: ಧಾರವಾಡ ಜಿಲ್ಲೆಯಲ್ಲಿ ಚುರುಕು ಪಡೆದ ಕೃಷಿ ಚಟುವಟಿಕೆ

ಧಾರವಾಡ ತಾಲ್ಲೂಕಿನ ಮರೇವಾಡ ಗ್ರಾಮದ ಬಳಿ ಭಾನುವಾರ ಮುಂಗಾರು ಬಿತ್ತನೆಗೆ ತಯಾರಾಗಲು ರೈತರು ಹೊಲಗಳಿಗೆ ತೆರಳಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ದೃಶ್ಯಗಳು ಕಂಡು ಬಂದವು. –ಪ್ರಜಾವಾಣಿ ಚಿತ್ರಗಳು/ ಬಿ.ಎಂ. ಕೇದಾರನಾಥ

​ಪ್ರಜಾವಾಣಿ ವಾರ್ತೆ
Published 23 ಮೇ 2021, 8:56 IST
Last Updated 23 ಮೇ 2021, 8:56 IST
ಹೊಲದಲ್ಲಿ ಕೆಲಸ ಮಾಡಲು ತೆರಳುತ್ತಿರುವ ರೈತ ಮಹಿಳೆಯರು
ಹೊಲದಲ್ಲಿ ಕೆಲಸ ಮಾಡಲು ತೆರಳುತ್ತಿರುವ ರೈತ ಮಹಿಳೆಯರು   
ಕೃಷಿ ಭೂಮಿಯನ್ನು ಉಳಿಮೆ ಮಾಡುತ್ತಿರುವ ರೈತರು
ಬಿತ್ತನೆ ಕೆಲಸದಲ್ಲಿ ನಿರತರಾಗಿರುವ ರೈತ ಮಹಿಳೆಯರು
ಕೃಷಿ ಭೂಮಿಯನ್ನು ಉಳಿಮೆ ಮಾಡುತ್ತಿರುವ ರೈತರು
ಕೃಷಿ ಭೂಮಿಯನ್ನು ಉಳಿಮೆ ಮಾಡುತ್ತಿರುವ ರೈತರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.