ಧಾರವಾಡದ ಜಾನಪದ ಸಂಶೋಧನಾ ಕೇಂದ್ರ ಆಯೋಜಿಸಿದ್ದ ನಾಗರಪಂಚಮಿ ಹಬ್ಬವನ್ನು ಮಕ್ಕಳು, ಮಹಿಳೆಯರು, ಯುವತಿಯರು ಆಚರಿಸಿದರು. ಗ್ರಾಮೀಣ ಶೈಲಿಯ ಧಿರಿಸಿನೊಂದಿಗೆ ಕಂಗೊಳಿಸಿದ ಮಹಿಳೆಯರು ಹಬ್ಬದಲ್ಲಿ ಭಾಗಿಯಾದರು. ವಿವಿಧ ಬಗೆಯ ತಿಂಡಿಯ ಉಂಡೆಗಳನ್ನು ತಯಾರಿಸಿಕೊಂಡು ಬಂದಿದ್ದರು. -ಪ್ರಜಾವಾಣಿ ಚಿತ್ರಗಳು: ಬಿ.ಎಂ. ಕೇದಾರನಾಥ
ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2021, 14:53 IST
Last Updated 10 ಆಗಸ್ಟ್ 2021, 14:53 IST
ಧಾರವಾಡದ ಜಾನಪದ ಸಂಶೋಧನಾ ಕೇಂದ್ರ ಆಯೋಜಿಸಿದ್ದ ನಾಗರಪಂಚಮಿ ಹಬ್ಬವನ್ನು ಮಕ್ಕಳು, ಮಹಿಳೆಯರು, ಯುವತಿಯರು ಆಚರಿಸಿದರು. -ಪ್ರಜಾವಾಣಿ ಚಿತ್ರಗಳು: ಬಿ.ಎಂ. ಕೇದಾರನಾಥ
ಗ್ರಾಮೀಣ ಶೈಲಿಯ ಧಿರಿಸಿನೊಂದಿಗೆ ಕಂಗೊಳಿಸಿದ ಮಹಿಳೆಯರು ಹಬ್ಬದಲ್ಲಿ ಭಾಗಿಯಾದರು.