ಕಲಬುರ್ಗಿ: ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವುದನ್ನು ನಿಯಂತ್ರಿಸಲು ಮಧ್ಯ ರೈಲ್ವೆಯು ಇದೇ 22ರಿಂದ ಏಪ್ರಿಲ್ 1ರವರೆಗೆ ಹೈದರಾಬಾದ್ - ಮುಂಬೈ ಎಕ್ಸ್ಪ್ರೆಸ್ ರೈಲನ್ನು ರದ್ದುಗೊಳಿಸಿದೆ.
ನಿನ್ನೆಯಷ್ಟೇ ಸಿಕಂದರಾಬಾದ್-ಪುಣೆ ಶತಾಬ್ದಿ ರೈಲನ್ನು ರದ್ದುಗೊಳಿಸಲಾಗಿತ್ತು.
ಇದನ್ನೂ ಓದಿ...ಕೊರೊನಾ ಸೋಂಕು ಭೀತಿ: ಪುಣೆ–ಸಿಕಂದರಾಬಾದ್ ಶತಾಬ್ದಿ ರೈಲು ರದ್ದು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.