ADVERTISEMENT

ನೋಡಿ | ರಾಯಚೂರು: ಬಡವರಿಗೆ ಪಿಂಚಣಿ ನೀಡುವ ಅಕ್ಬರ್ ಪಾಶಾ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2021, 10:37 IST
Last Updated 26 ಅಕ್ಟೋಬರ್ 2021, 10:37 IST

ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿರುವ ಸೈಯದ್‌ ಅಕ್ಬರ್‌ ಪಾಷಾ ಅವರು ತಮ್ಮ ದುಡಿಮೆಯ ಭಾಗವನ್ನು ಪ್ರತಿ ತಿಂಗಳು ಕಡುಬಡವರಿಗೆ ಪಿಂಚಣಿ ರೂಪದಲ್ಲಿ ಹಂಚುತ್ತಿದ್ದಾರೆ.  ಮಾನವೀಯ ಸೇವೆ ಮಾಡುತ್ತಿರುವ ಅವರ ಕೆಲಸ ಬೇರೆಯವರಿಗೆ ಮಾದರಿಯಾಗಿದೆ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT