ADVERTISEMENT

ಕರ್ತವ್ಯ ಲೋಪ: ಹೂವಿನಹಡಗಲಿ ಪಿಎಸ್ಐ ಅಮಾನತು

​ಪ್ರಜಾವಾಣಿ ವಾರ್ತೆ
Published 7 ಜುಲೈ 2021, 13:37 IST
Last Updated 7 ಜುಲೈ 2021, 13:37 IST
ಅಮಾನತುಗೊಂಡ ಪಿಎಸ್ಐ ಎಸ್.ಪಿ.ನಾಯ್ಕ
ಅಮಾನತುಗೊಂಡ ಪಿಎಸ್ಐ ಎಸ್.ಪಿ.ನಾಯ್ಕ   

ಹೂವಿನಹಡಗಲಿ: ಕರ್ತವ್ಯ ಲೋಪ ಆರೋಪದ ಹಿನ್ನೆಲೆಯಲ್ಲಿ ಪಟ್ಟಣ ಠಾಣೆಯ ಪಿಎಸ್ಐ ಎಸ್.ಪಿ.ನಾಯ್ಕ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲ್ಲಾ ಅಡಾವತ್ ಅಮಾನತುಗೊಳಿಸಿದ್ದಾರೆ.

‘ಕರ್ತವ್ಯ ನಿರ್ಲಕ್ಷ್ಯ, ಅವಾಚ್ಯ ಪದಗಳ ನಿಂದನೆ, ಅಧಿಕಾರ ದುರುಪಯೋಗ ಕುರಿತು ಸಾರ್ವಜನಿಕರು ನೀಡಿದ ದೂರು ಆಧರಿಸಿ ಪಿಎಸ್ಐ ಅವರನ್ನು ಇಲಾಖಾ ವಿಚಾರಣೆ ಕಾಯ್ದಿರಿಸಿ ಅಮಾನತುಗೊಳಿಸಲಾಗಿದೆ’ ಎಂದು ಆದೇಶದಲ್ಲಿ ಎಸ್ಪಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.