ADVERTISEMENT

ಯಾದಗಿರಿ: 'ಸಿಹಿತಿನಿ ಖಾದ್ಯ' ಇದು ಕಲ್ಯಾಣ ಕರ್ನಾಟಕ ರೈತರ ಹಾಟ್‌ ಫೇವರೇಟ್‌

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2023, 11:22 IST
Last Updated 11 ಫೆಬ್ರುವರಿ 2023, 11:22 IST

ಯಾದಗಿರಿಯ ಮುದ್ನಾಳ ಗ್ರಾಮದ ಜೋಳದ ಹೊಲದಲ್ಲಿ ಹಾಲ್ದೆನೆಯನ್ನು ಆರಿಸಿಕೊಂಡು ಒಂದು ಸಣ್ಣ ಕುಣಿ ತೆಗೆದು ಅದರಲ್ಲಿ ಕುಳ್ಳು, ತೊಗರಿ ಕಟ್ಟಿಗೆ, ಭತ್ತದ ಹುಲ್ಲು ಸೇರಿಸಿ ಕಿಚ್ಚುಮಾಡಿ ಜೋಳದ ಹಾಲ್ದೆನೆಯನ್ನು ಹಿತಮಿತವಾಗಿ ಬೇಯಿಸಿ ಸಿಹಿತಿನಿ ಅಥವಾ ಶೀತನಿ ಖಾದ್ಯ ಮಾಡಿಕೊಂಡು ತಿನ್ನುವುದು ಸಾಮಾನ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.