ADVERTISEMENT

ಬಂಗಾಳಿ ಕವಿ ಶರತ್‌ ಕುಮಾರ್‌ ಮುಖರ್ಜಿ ನಿಧನ

ಪಿಟಿಐ
Published 21 ಡಿಸೆಂಬರ್ 2021, 15:59 IST
Last Updated 21 ಡಿಸೆಂಬರ್ 2021, 15:59 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕೋಲ್ಕತ್ತ: ಬಂಗಾಳಿ ಕವಿ ಮತ್ತು ಬರಹಗಾರ ಶರತ್‌ ಕುಮಾರ್‌ ಮುಖರ್ಜಿ (90) ಹೃದಯಾಘಾತದಿಂದ ಮಂಗಳವಾರ ಮುಂಜಾನೆ ನಿಧನರಾದರು.

ನವ್ಯೋತ್ತರ ಕವಿಗಳಾದ ಸುನಿಲ್‌ ಗಂಗೂಲಿ ಮತ್ತು ಶಕ್ತಿ ಚಟ್ಟೋಪಾಧ್ಯಾಯ್‌ ಅವರ ಗುಂಪಿನಲ್ಲಿ ಶರತ್‌ ಕುಮಾರ್‌ ಅವರು ಗುರುತಿಸಿಕೊಂಡಿದ್ದರು.

ಅಲ್ಲದೇ ಅವರು ‘ತ್ರಿಶಂಕು’ ಎಂಬ ಕಾವ್ಯನಾಮವನ್ನೂ ಬಳಸುತ್ತಿದ್ದರು. ‘ಟು ಗಾಡ್‌’, ‘ಬೃಜ್‌ಮೋಹನ್‌’ ಅವರ ಪ್ರಸಿದ್ಧ ಕವನಗಳು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.