Prajavani Live: ಕೋವಿಡ್ ಭಯದಲ್ಲಿ ಶಾಲೆ ಬಂದ್ ಸರಿಯೇ?
ಭಾಗವಹಿಸಿರುವವರು:
-ವಿ.ಪಿ.ನಿರಂಜನಾರಾಧ್ಯ, ಶಿಕ್ಷಣ ತಜ್ಞ, ಅಂಕಣಕಾರ
- ನಾಗಮಣಿ ಸಿ.ಎನ್., ಯೋಜನಾ ಸಂಯೋಜಕಿ, ಚೈಲ್ಡ್ ರೈಟ್ಸ್ ಟ್ರಸ್ಟ್
- ಡಾ. ಯೋಗಾನಂದ ರೆಡ್ಡಿ ವೈ.ಸಿ., ಸದಸ್ಯ, ಕೋವಿಡ್ ತಜ್ಞರ ಸಮಿತಿ
ಕಾರ್ಯಕ್ರಮವುಫೇಸ್ಬುಕ್, ಟ್ವಿಟರ್, ಯೂಟ್ಯೂಬ್ನಲ್ಲಿ ಏಕಕಾಲಕ್ಕೆ ನೇರ ಪ್ರಸಾರವಾಗುತ್ತಿದ್ದು,ಸಂಜೆ 4ರ ವರೆಗೆನಡೆಯಲಿದೆ.ಈಲಿಂಕ್ಗಳನ್ನು (Fb.com/Prajavani.net,twitter.com/prajavani,youtube.com/prajavani) ಬಳಸಿ ಇದ್ದಲ್ಲಿಂದಲೇ ಕಾರ್ಯಕ್ರಮ ವೀಕ್ಷಿಸಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.