ADVERTISEMENT

LIVE| ಚಿಕಿತ್ಸೆ ಸಿಗದೇ ತುಮಕೂರಲ್ಲಿ ಸಂಭವಿಸಿದ ದುರಂತದ ಕುರಿತು ಪ್ರಜಾವಾಣಿ ಸಂವಾದ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2022, 6:37 IST
Last Updated 7 ನವೆಂಬರ್ 2022, 6:37 IST
   

LIVE| ಚಿಕಿತ್ಸೆ ಸಿಗದೇ ತುಮಕೂರಲ್ಲಿ ಸಂಭವಿಸಿದ ದುರಂತದ ಕುರಿತು ಪ್ರಜಾವಾಣಿ ಸಂವಾದ

ಪ್ರಜಾವಾಣಿ ಸಂವಾದ: ಫೇಸ್‌ಬುಕ್‌ನಲ್ಲಿ ನೇರ ಪ್ರಸಾರ

ಚಿಕಿತ್ಸೆ ನಿರಾಕರಣೆ: ತುಮಕೂರಲ್ಲಿ ತಾಯಿ, ಅವಳಿ ಹಸುಗೂಸು ಸಾವು

ADVERTISEMENT

ಪಾಲ್ಗೊಳ್ಳುವವರು:

ಪ್ರಮೀಳಾ ನಾಯ್ಡು, ಅಧ್ಯಕ್ಷೆ, ಕರ್ನಾಟಕ ರಾಜ್ಯ ಮಹಿಳಾ ಆಯೋಗ

ಕೃಪಾ ಆಳ್ವ, ಮಾಜಿ ಅಧ್ಯಕ್ಷೆ, ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ

ಕವಿತಾ ರತ್ನ, ನಿರ್ದೇಶಕಿ, ಕನ್ಸರ್ನ್ಡ್ ಫಾರ್ ವರ್ಕಿಂಗ್ ಚಿಲ್ಡ್ರನ್‌

ರೂಪ ಹಾಸನ, ಲೇಖಕಿ, ಮಕ್ಕಳ ಹಕ್ಕುಗಳ ಕಾರ್ಯಕರ್ತೆ

07 ನವೆಂಬರ್ 2022ರ ಸೋಮವಾರ, ಮಧ್ಯಾಹ್ನ 12ರಿಂದ 1ರವರೆಗೆ

ಪ್ರಜಾವಾಣಿ ಫೇಸ್‌ಬುಕ್‌, ಯೂಟ್ಯೂಬ್‌, ಟ್ವಿಟರ್‌ಗಳಲ್ಲಿ ನೇರ ಪ್ರಸಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.