ಮಣ್ಣಿನ ಗಣಪನನ್ನು ಪರ ಊರಿನಿಂದ ತರುವಾಗ ಮುಕ್ಕಾಗುವುದೇ ಸಮಸ್ಯೆ ಆಯ್ತು. ಇದನ್ನು ಬಗೆಹರಿಸಲು, ತಮ್ಮ ಅಂಗಳದಲ್ಲೇ ಮಾಡಬಾರದೇಕೆ ಅಂತ ಧಾರವಾಡದ ಕಲಾವಿದರು ಯೋಚಿಸಿದರು. ಯೋಚಿಸಿದ್ದೇ ತಡ, ವಿಘ್ನಗಳೆಲ್ಲ ನಿವಾರಣೆಯಾಗಿ, ಇದೀಗ ಹುಬ್ಬಳ್ಳಿಯ ಹೊರವಲಯದಲ್ಲಿ ತಾರೀಹಾಳದಲ್ಲಿ ಮಣ್ಣಿನ ಗಣಪ ಸಿದ್ಧನಾಗುತ್ತಿದ್ದಾನೆ. ಈ ವಾರದ ಮಿಸಳ ಹಾಪ್ಚಾದಲ್ಲಿ ಗೌರಿತನಯನ ಕುರಿತು...
ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್ಬುಕ್ನಲ್ಲಿ ಲೈಕ್ ಮಾಡಿ
ಟ್ವಿಟರ್ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್ನಲ್ಲಿ ನೋಡಿ...
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.